India Post

22 ಐಎಎಸ್ ಅಧಿಕಾರಿಗಳ ವರ್ಗಾವಣೆ

Posted by editor on
1st Image

ಬೆಂಗಳೂರು: ಜೆಡಿಎಸ್- ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಆಡಳಿತ ಯಂತ್ರ ಚುರುಕುಗೊಳಿಸಿದೆ. 22 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿದೆ.

ಇದೇ ರೀತಿ ಹೆಚ್ಚಿನ ವಿಷಯಗಳನ್ನು ತಿಳಿದುಕೊಳ್ಳಲು ಕೂಡಲೇ ಇಲ್ಲಿ ಕ್ಲಿಕ್ಕಿಸಿ ಟೆಲಿಗ್ರಾಂ ಚಾನಲ್‌ಗೆ ಸೇರಿಕೊಳ್ಳಿ.

ಅಜಯ್‍ಸೇಠ್- ವ್ಯವಸ್ಥಾಪಕ ನಿರ್ದೇಶಕರು- ಬೆಂಗಳೂರು ಮೆಟ್ರೋ. ಸುಷ್ಮಾ ಗೋಡ್ಪಳೆ- ವಿಶೇಷ ಜಿಲ್ಲಾಧಿಕಾರಿ- ಬೆಂಗಳೂರು ನಗರ ಜಿಲ್ಲೆ. ಜಾವಿದ್ ಅಖ್ತರ್- ಪ್ರಧಾನ ಕಾರ್ಯದರ್ಶಿ- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ವ್ಯವಸ್ಥಾಪಕ ನಿರ್ದೇಶಕರು, ಕೆಪಿಟಿಸಿಎಲ್. ಡಾ.ಎನ್.ನಾಗಾಂಬಿಕಾ ದೇವಿ- ಪ್ರಧಾನ ಕಾರ್ಯದರ್ಶಿ- ಸಹಕಾರ ಇಲಾಖೆ. ಎಲ್.ಕೆ.ಅತೀಕ್- ಪ್ರಧಾನ ಕಾರ್ಯದರ್ಶಿ- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಂಜುಂ ಪರ್ವೇಜ್- ಕಾರ್ಯದರ್ಶಿ- ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆ. ನವೀನ್‍ರಾಜ್ ಸಿಂಗ್- ವ್ಯವಸ್ಥಾಪಕ ನಿರ್ದೇಶಕರು- ಕರ್ನಾಟಕ ರಾಜ್ಯ ಖನಿಜ ಅಭಿವೃದ್ಧಿ ನಿಗಮ. ಸುಬೋಧ್ ಯಾದವ್- ಕಾರ್ಯದರ್ಶಿ- ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಹಾಗೂ ಪ್ರಾದೇಶಿಕ ಆಯುಕ್ತರು ಕಲಬುರಗಿ ವಿಭಾಗ. ರೋಹಿಣಿ ಸಿಂಧೂರಿ ದಾಸರಿ- ಜಿಲ್ಲಾಧಿಕಾರಿ- ಹಾಸನ. ಡಾ.ಬಿ.ಆರ್.ಮಮತಾ- ನಿರ್ದೇಶಕರು- ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್. ನಳಿನಿ ಅತುಲ್- ಸಿಇಒ- ರಾಯಚೂರು ಜಿಲ್ಲಾ ಪಂಚಾಯಿತಿ. . ಶಿಲ್ಪಾಶರ್ಮಾ- ಸಹಾಯಕ ಆಯುಕ್ತರು- ರಾಯಚೂರು ಉಪವಿಭಾಗ. ಎಂ.ಆರ್.ರವಿಕುಮಾರ್- ಆಯುಕ್ತರು- ಮೈಸೂರು ಮಹಾನಗರ ಪಾಲಿಕೆ. ಕೆ.ಎಂ.ಜಾನಕಿ- ವ್ಯವಸ್ಥಾಪಕ ನಿರ್ದೇಶಕರು- ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ನಿಗಮ. ಡಾ.ಜೆ.ರವಿಶಂಕರ್- ವ್ಯವಸ್ಥಾಪಕ